"ಅರಿವಿನ ಹಣತೆಯ ಹಚ್ಚೋಣ... ವಿದ್ಯಾವಿಶ್ವವ ಕಟ್ಟೋಣ..."
ಮೇಲಿನ ಧ್ಯೇಯವಾಕ್ಯದೊಡನೆ, ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಪೂರ್ವಭಾವೀ ಗುರುಕುಲಗಳನ್ನು ಕೇಂದ್ರವಾಗಿಸಿದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ 28ನೇ ಚಾತುರ್ಮಾಸ್ಯವ್ರತದ ಶುಭಾರಂಭ:
ಧರ್ಮಸಭೆಯಲ್ಲಿ ಶ್ರೀಸಂಸ್ಥಾನದವರ ಆಶೀರ್ವಚನ ಹಾಗೂ ಸಂಸದರಾದ ತೇಜಸ್ವಿ ಸೂರ್ಯರ ಮಾತುಗಳು
Srimad Jagadguru Shankaracharya Sri Sri Raghaveshwara Bharati Mahaswamiji - Ashirvachana 24-07-2021