ಲೋಕಲೋಕಾಂತರಗಳನ್ನು ಗೆಲ್ಲುವುದು ದೊಡ್ಡದಲ್ಲ; ಮನಸ್ಸನ್ನು ಗೆಲ್ಲುವುದು ದೊಡ್ಡದು!
ಅಂತರಂಗದ ವೈರಿಗಳನ್ನು ಗೆದ್ದವನೇ ನಿಜವಾದ ವೀರ!
ಸುಖದ, ಸಮಾಧಾನದ, ನೆಮ್ಮದಿಯ ಮೂಲ ಯಾವುದೆಂದರೆ - ನಮ್ಮ ದೇಹ, ಮನಸ್ಸು, ಇಂದ್ರಿಯಗಳು ನಮ್ಮ ವಶದಲ್ಲಿರುವುದು!
ಸಂಯಮಿಗಳಾಗೋಣ... - ಶ್ರೀಸಂದೇಶ