ಸೃಷ್ಟಿಯನ್ನು ತಿದ್ದಲು ಹೋಗಬೇಡ - ಏಕೆಂದರೆ ಅದು ಬಹಳ ದೊಡ್ಡದು;ಅದರ ಬದಲು, ಸೃಷ್ಟಿಗೆ ತಕ್ಕಂತೆ ದೃಷ್ಟಿಯನ್ನು ಬದಲಾಯಿಸು!
ನೆಮ್ಮದಿ ಬೇಕೆಂದರೆ, ನಾವು ಶುಭದೃಷ್ಟಿಗಳಾಗಬೇಕು!
- ಶ್ರೀಸಂದೇಶ 05-09-2022