ಭಾರತೀಯರ ಕರ್ಮಸಿದ್ಧಾಂತವು ಎಷ್ಟು ಒಳ್ಳೆಯದೆಂದರೆ, ಈ ಕರ್ಮಸಿದ್ಧಾಂತವು ಅರ್ಥವಾದಲ್ಲಿ ಜೀವನದಲ್ಲಿ ಯಾರ ಮೇಲೂ ಸಿಟ್ಟಾಗುವುದಿಲ್ಲ; ದ್ವೇಷಸಾಧನೆಯಿರುವುದಿಲ್ಲ!
ಏಕೆಂದರೆ, ನಮಗಾಗುವ ತೊಂದರೆಗಳಿಗೆ ನಮ್ಮ ಪೂರ್ವ ಕರ್ಮವೇ ಹೊಣೆ; ಅಂದರೆ ನಾವೇ ಹೊಣೆ! - ಶ್ರೀಸಂದೇಶ 03-08-2022