ತಾಳಿದರೆ ಬಾಳು!
"ತಾಳ್ಮೆ" ಇಲ್ಲದಿದ್ದರೆ ಆಗಬೇಕಾದ ಅಭ್ಯುದಯ ಆಗಲಾರದು;ಕೆಲವು ಬಾರಿ ಆಗಬಾರದ ಅನಾಹುತವೂ ಆಗುವುದು!
ಅವಸರಿಸಿ ಏನನ್ನೂ ಮಾಡಬೇಡ;ಅವಿವೇಕ ಬರುವುದು ದುಡುಕಿನಿಂದ;ಅವಿವೇಕವೇ ಮುಂದಿನ ಆಪತ್ತುಗಳಿಗೆ ದಾರಿ!
- ಹಾಗಾಗಿ ಸ್ವಲ್ಪ ತಾಳ್ಮೆ ಇರಲಿ!
- ಶ್ರೀಸಂದೇಶ 22-07-2022